ಮೇಕೆನ ಹಡ್ಲು ಅಂಗವಿಕಲ ಕುಟುಂಬದ ಕಷ್ಟಕ್ಕೆ ಮಿಡಿದ ಕೊಪ್ಪ ಎ.ಎಲ್.ಎನ್.ರಾವ್ ಅಂತಿಮ ವರ್ಷದ ವಿದ್ಯಾರ್ಥಿಗಳು.
ಕೊಪ್ಪದ ಅಂತಿಮ (4ನೇ ವರ್ಷದ) ಆಯುರ್ವೇದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಪ್ರಾಧ್ಯಾಪಕರಾದ ಪ್ರಕಾಶ್ ಸಿ.ಹೆಚ್. ಅವರ ಹುಟ್ಟು ಹಬ್ಬವನ್ನು ಯಾವುದೇ ದುಂದುವೆಚ್ಚ ಮಾಡದೇ ತಮ್ಮ ಪ್ರಾದ್ಯಾಪಕರ ಮಾತಿಗೆ ಗೌರವ ನೀಡಿ , ಕುದ್ರೇಗುಂಡಿ ಸಮೀಪದ ಮೇಕನಹಡ್ಲು ಅಂಗವಿಕಲ ಮಕ್ಕಳ ಕುಟುಂಬಕ್ಕೆ ಧನ ಸಹಾಯ ಮಾಡುವುದರೊಂದಿಗೆ ತಮ್ಮ ಮಾನವೀಯ ಗುಣ ಮೆರೆದಿದ್ದಾರೆ. ಇವರ ಈ ನಡೆ ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಮತ್ತು ಒಂದು ಕುಟುಂಬದ ಕಷ್ಟಕ್ಕೆ ನೆರವಾದ ಈ ವಿಧ್ಯಾರ್ಥಿಗಳ ಭವಿಷ್ಯ ಉಜ್ಜ್ವಲವಾಗಲಿ ಎಂದು ಪ್ರಾಧ್ಯಾಪಕ ಪ್ರಕಾಶ್ ಅವರು ಆ ವಿದ್ಯಾರ್ಥಿಗಳಿಗೆ ತುಂಬು ಹೃದಯದ ಅಭಿನಂದನೆ ತಿಳಿಸಿದ್ದಾರೆ.
ಕೊಪ್ಪ
ಅಂಗವಿಕಲ ಕುಟುಂಬದ ಕಷ್ಟಕ್ಕೆ ಮಿಡಿದ ಎ.ಎಲ್.ಎನ್.ರಾವ್ ಕಾಲೇಜು ಅಂತಿಮ ವರ್ಷದ ವಿದ್ಯಾರ್ಥಿಗಳು.
ಮೇಕೆನ ಹಡ್ಲು ಅಂಗವಿಕಲ ಕುಟುಂಬದ ಕಷ್ಟಕ್ಕೆ ಮಿಡಿದ ಕೊಪ್ಪ ಎ.ಎಲ್.ಎನ್.ರಾವ್ ಅಂತಿಮ ವರ್ಷದ ವಿದ್ಯಾರ್ಥಿಗಳು.
ಹಿಂದಿನ ಸುದ್ದಿ
"ಮತ್ತೆ ಬಂತು ಕೊರೋನ " ಕರ್ನಾಟಕದಲ್ಲಿ ಎಚ್ಚರ"
ಮುಂದಿನ ಸುದ್ದಿ
ಠಾಣಾಧಿಕಾರಿಯವರಿಂದ ಗೋವಿನ ರಕ್ಷಣೆ
Share this article
ಈ ವಿಭಾಗದ ಸುದ್ದಿಗಳು
" ರಾಷ್ಟ್ರೀಯ ಏಕತಾ ದಿನದ ಆಚರಣೆ ಅಂಗವಾಗಿ ಮ್ಯಾರಥಾನ್ "
2 weeks ago
"ಕೊಪ್ಪ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಕ್ಕೆ ಬ್ರೇಕ್"
4 weeks ago
ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಬೇಡಿ.
1 month ago