Police ಕೊಪ್ಪ ಕುದುರೆಗುಂಡಿ ಚಿಕ್ಕಮಗಳೊರು ಜಯಪುರ Sringeri ಬಾಳೆಹೊನ್ನೂರು ಹರಿಹರಪುರ

"ಜಾನುವಾರುಗಳನ್ನು ಬೀದಿಗೆ ಬಿಡದಂತೆ ಪೋಲಿಸ್ ಮನವಿ"

ಜಾನುವಾರುಗಳನ್ನು ಬೀದಿಗೆ ಬಿಡದೆ ಕ್ರಮವಹಿಸಬೇಕೆಂದು ಪೋಲಿಸ್ ಇಲಾಖೆ ಮತ್ತು ಪಶು ಇಲಾಖೆ ವತಿಯಿಂದ ಜಂಟಿ ಪ್ರಕಟಣೆ ಹೊರಡಿಸಲಾಗಿದೆ.

avatar

  • August 25, 2025
  • 1 minute read
  • 4 Likes
  • 604 Views
"ಜಾನುವಾರುಗಳನ್ನು ಬೀದಿಗೆ ಬಿಡದಂತೆ ಪೋಲಿಸ್ ಮನವಿ"
"ಜಾನುವಾರುಗಳನ್ನು ಬೀದಿಗೆ ಬಿಡದಂತೆ ಪೋಲಿಸ್ ಮನವಿ"

 ನಾಗರಿಕ ಬಂಧುಗಳು ತಮ್ದ ಸಾಕಿದ ಜಾನುವಾರುಗಳನ್ನು ಬೀದಿಗೆ ಬಿಡದಂತೆ ಗ್ರಾಮ ಪಂಚಾಯಿತಿ ಪೊಲೀಸ್ ಇಲಾಖೆ ಹಾಗೂ ಪಶು ಇಲಾಖೆಯ ಜಂಟಿ ಪ್ರಕಟಣೆ ಹಾಗೂ ಸೂಚನೆ ಹೊರಡಿಸಲಾಗಿದೆ. ಸಾಕುಪ್ರಾಣಿಗಳಾದ ಜಾನುವಾರುಗಳನ್ನು ರಸ್ತೆಗೆ ಬಿಡುವುದರಿಂದ ಅಪಘಾತಗಳು ಜಾನುವಾರು ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಬೀಡಾಡಿ ದನಗಳನ್ನು ಹಿಡಿದು ಗೋಶಾಲೆಗಳಿಗೆ ಸಾಗಿಸಲು ಹಾಗೂ ದಂಡ ವಿಧಿಸಲು ತೀರ್ಮಾನಿಸಲಾಗಿದ್ದು, ಒಂದು ವಾರದೊಳಗೆ ತಮ್ಮ ತಮ್ಮ ಜಾನುವಾರುಗಳನ್ನು ಅಂದರೆ ಆಗಸ್ಟ್ 31ರೊಳಗೆ ಮನೆಗಳಿಗೆ ಸಾಗಿಸಿ ಬೀದಿಗೆ ಬಿಡದಂತೆ  ಕ್ರಮವಹಿಸಿ ಕಟ್ಟಿ ಹಾಕಬೇಕೆಂದು ವಿನಂತಿಸಲಾಗಿದೆ. ಬೀಡಾಡಿ ದನಗಳ ಕಾರ್ಯಾಚರಣೆ ಸೆಪ್ಟೆಂಬರ್ ಎರಡನೇ ತಾರೀಖಿನ ನಂತರ ಕೈಗೊಳ್ಳಲಾಗುವುದು, ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಕಳಕಳಿಯ ವಿನಂತಿ ಮಾಡಲಾಗಿದೆ.

Gallery